ವಿಶೇಷಚೇತನ ಮಕ್ಕಳಿಂದ "ಶಿವ ಲೀಲೆ" ಯಕ್ಷಗಾನ ಪ್ರದರ್ಶನ

Upayuktha
0

ಚೇತನಾ ಬಾಲವಿಕಾಸ ಕೇಂದ್ರದ ಪ್ರತಿಭಾ ಸಂಗಮ




ಮಂಗಳೂರು: ನಗರದ ವಿ.ಟಿ. ರಸ್ತೆಯಲ್ಲಿರುವ ಚೇತನಾ ಬಾಲವಿಕಾಸ ಕೇಂದ್ರದ ಪ್ರತಿಭಾ ಸಂಗಮ- 2025 ರ ಕಾರ್ಯಕ್ರಮದಲ್ಲಿ ದಿವ್ಯಾಂಗ ಮಕ್ಕಳಿಂದ "ಶಿವ ಲೀಲೆ" ಎಂಬ ಯಕ್ಷಗಾನ ಪ್ರದರ್ಶನಗೊಂಡಿತು.


ಈ ವಿಶೇಷ ಚೇತನ ಮಕ್ಕಳಿಗೆ ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ,  ವಿಜಯ ಲಕ್ಮೀ ಎಲ್ ಎನ್, ಮುಖ್ಯೋಪಾಧ್ಯಾಯಿನಿ ಸುಪ್ರಿತಾ, ವಾಣಿ, ಚಂಪಾ ನಿರ್ದೇಶನವಿತ್ತಿದ್ದರು. ಸೇವಾ ಭಾರತಿಯ ವಿನೋದ್ ಶೆಣೈ ಹಾಗೂ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top