ಜನವರಿ 20 ರಿಂದ 29ರ ವರೆಗೆ ಶ್ರೀ ಪುರಂದರದಾಸರ ಆರಾಧನೆ

Upayuktha
0




ಬೆಂಗಳೂರು : ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಜನವರಿ 20 ರಿಂದ 29ರ ವರೆಗೆ 'ಕರ್ನಾಟಕ ಸಂಗೀತ ಪಿತಾಮಹ ' ಶ್ರೀ ಪುರಂದರದಾಸರ ಆರಾಧನೆಯ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :


ಕಾರ್ಯಕ್ರಮಗಳು : (ಪ್ರತಿದಿನ ಸಂಜೆ 6-30ಕ್ಕೆ)

ಜನವರಿ 20, ಸೋಮವಾರ : ಉಡುಪಿ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರಿಂದ ಕಾರ್ಯಕ್ರಮದ ಉದ್ಘಾಟನೆ ಮತ್ತು ಅನುಗ್ರಹ ಸಂದೇಶ.


ಜನವರಿ 21, ಮಂಗಳವಾರ : ವೇಣುಗೋಪಾಲ ಭಂಡಾರಿ ಮತ್ತು ಸಂಗಡಿಗರಿಂದ "ಕೊಳಲು ವಾದನ"


ಜನವರಿ 22, ಬುಧವಾರ : ವಿ|| ಶಾಂಭವಿ ಎ.ಹೆಚ್. ಮತ್ತು ಸಂಗಡಿಗರಿಂದ "ಹರಿದಾಸ ವಾಣಿ"

ಜನವರಿ 23, ಗುರುವಾರ : ಕು|| ಅಹಿಕಾ ನಾಗದೀಪ್ ಮತ್ತು ಸಂಗಡಿಗರಿಂದ "ವೀಣಾ ವಾದನ"

ಜನವರಿ 24, ಶುಕ್ರವಾರ : ಕು|| ದಿವ್ಯಶ್ರೀ ರಂಗನಾಥನ್ ಮತ್ತು ಸಂಗಡಿಗರಿಂದ "ಸ್ಯಾಕ್ಸೋಫೋನ್ ವಾದನ"

ಜನವರಿ 25, ಶನಿವಾರ : ಗುಲ್ಬರ್ಗ ಗುರುರಾಜದಾಸರು ಮತ್ತು ಸಂಗಡಿಗರಿಂದ "ಹರಿ ಭಜನೆ"

ಜನವರಿ 26, ಭಾನುವಾರ : ಕು|| ಅಭಿಜ್ಞಾ ಪಿ. ಕಶ್ಯಪ್ ಮತ್ತು ಸಂಗಡಿಗರಿಂದ "ಹರಿನಾಮ ಸಂಕೀರ್ತನೆ"

ಜನವರಿ 27, ಸೋಮವಾರ : ಕು|| ಸುಶ್ರಾವ್ಯ ಆಚಾರ್ಯ ಮತ್ತು ಸಂಗಡಿಗರಿಂದ "ಹರಿದಾಸ ಮಂಜರಿ"

ಜನವರಿ 28, ಮಂಗಳವಾರ : ಕು|| ಹಂಸ ಬಿ.ಎನ್. ಮತ್ತು ಸಂಗಡಿಗರಿಂದ "ಹರಿದಾಸ ಝೇಂಕಾರ"

ಜನವರಿ 29, ಬುಧವಾರ : ಮ||ಶಾ||ಸಂ|| ಕಲ್ಲಾಪುರ ಪವಮಾನಾಚಾರ್ಯರಿಂದ "ಪುರಂದರದಾಸರು" ವಿಷಯವಾಗಿ ಧಾರ್ಮಿಕ ಪ್ರವಚನ. 

ಕಾರ್ಯಕ್ರಮಗಳು ನಡೆಯುವ ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರಂ, ಬೆಂಗಳೂರು-560003



إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top