ಹರಿದಾಸ ಮಂಜರಿ

Chandrashekhara Kulamarva
0



ಬೆಂಗಳೂರು : ತ್ಯಾಗರಾಜನಗರದಲ್ಲಿರುವ "ವಜ್ರಕ್ಷೇತ್ರ" ಶ್ರೀ ಅಭಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ವತಿಯಿಂದ ನವೆಂಬರ್ 8, ಶುಕ್ರವಾರ ಸಂಜೆ 6-30ಕ್ಕೆ ಕು|| ವಾಣಿಶ್ರೀ ರಾಮಕೃಷ್ಣ ಇವರಿಂದ  "ಹರಿದಾಸ ಮಂಜರಿ" ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸ್ಥಳ : ಶ್ರೀ ಆಭಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, "ವಜ್ರಕ್ಷೇತ್ರ", #152/1, 7ನೇ ಮುಖ್ಯರಸ್ತೆ 7ನೇ ಅಡ್ಡರಸ್ತೆ, 3ನೇ ಬ್ಲಾಕ್, ತ್ಯಾಗರಾಜನಗರ ಬೆಂಗಳೂರು-70

ಈ ಕಾರ್ಯಕ್ರಮವು ಶ್ರೀವಜ್ರಕ್ಷೇತ್ರ ಯೂಟ್ಯೂಬ್ ವಾಹಿನಿಯಲ್ಲಿ "ನೇರಪ್ರಸಾರ" ಇರುತ್ತದೆ.


Post a Comment

0 Comments
Post a Comment (0)
To Top