ಹುನಗುಂದ: ಸ್ಥಳೀಯ ಪತ್ರಕರ್ತರಿಗೆ ಸಮ್ಮಾನ

Upayuktha
0


ಹುನಗುಂದ: ತಾಲೂಕಿನ ಬೆಳಗಲ್ ಗ್ರಾಮದ ವಿಜಯ ಮಹಾಂತೇಶ್ವರ ಮಠದಲ್ಲಿ ಮಂಗಳವಾರ ಜರುಗಿದ ಮುಗಳಖೋಡ ಯಲ್ಲಾಲಿಂಗ ಮಹಾರಾಜರ ಪುರಾಣ ಮಂಗಲ ಕಾರ್ಯಕ್ರಮದಲ್ಲಿ, ಸಮೀಪದ ಇದ್ದಲಗಿಯ ಉದಯ ಕಾಲ ದಿನಪತ್ರಿಕೆ ಹುನಗುಂದ ತಾಲೂಕ ವರದಿಗಾರ ಮಲ್ಲಿಕಾರ್ಜುನ ಹೊಸಮನಿ ಯವರನ್ನು ಶ್ರೀಮಠದ ಕಮಿಟಿಯವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಪತ್ರಕರ್ತರಾದ ಅಮರೇಶ ನಾಗೂರ ವೀರೇಶ್ ಕುರ್ತ ಕೋಟಿ ಸಂಗಮೇಶ ಹೂಗಾರ ಸುರೇಶ್ ಪತ್ತಾರ ಚಂದ್ರು ಗಂಗೂರ ಮಹಾಂತೇಶ ಹಳಬರ ಬಸವರಾಜ ಕಮ್ಮಾರ, ಇತರರು ಉಪಸಿತರಿದ್ದರು.


ಇದೇ ಕಾರ್ಯಕ್ರಮದಲ್ಲಿ ಹುನಗುಂದ ತಾಲೂಕ ವರದಿಗಾರರಾದ ಮಲ್ಲಿಕಾರ್ಜುನ ಹೊಸಮನಿ ಅಮರೇಶ ನಾಗೂರ, ವೀರೇಶ್ ಕುರ್ತಕೋಟಿ, ಸಂಗಮೇಶ ಹೂಗಾರ, ಸುರೇಶ್ ಪತ್ತಾರ, ಚಂದ್ರು ಗಂಗೂರ, ಇವರುಗಳನ್ನು ಶ್ರೀಮಠದ ಕಮಿಟಿಯವರು ಗೌರವಿಸಿದರು. ಈ ಸಂದರ್ಭದಲ್ಲಿ ಮಹಾಂತೇಶ ಹಳಬರ ಬಸವರಾಜ ಕಮ್ಮಾರ, ಇತರರು ಉಪಸಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top