ಮಂಗಳೂರು: ಮಂಗಳೂರಿನ ಗಾನ ನೃತ್ಯ ಅಕಾಡಮಿಯ ನಿರ್ದೇಶಕಿ ಗುರು ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆಯರಾದ ಟೀನಾ ಚೇತನ್, ಅಕ್ಷತಾ ನಿಶಾಂತ್, ಅಂಕಿತ ರೈ, ಪ್ರೀತಿ ಶೆಣೈ, ವೈಷ್ಣವಿ ಭಟ್, ಮೇಘಾ ಮಲರ್, ಚಿರಶ್ರೀ ಯು ಎಸ್, ರಕ್ಷಾ ರವೀಶ್, ಹರ್ಷ ಸದಾನಂದ್, ಪೂಜಾ ಶೆಣೈ, ತ್ವಿಷ ಶೆಟ್ಟಿ, ದಿಶಾ ಗಿರೀಶ್, ಮೈತ್ರೇಯಿ ನಾವಡ ಮತ್ತು ಲಾಸ್ಯ ವಸಂತ್ ಇವರು ಪ್ರಸಾರ ಭಾರತಿಯ ಬೆಂಗಳೂರು ದೂರದರ್ಶನದ ಶ್ರೇಯಾಂಕಿತ ಭರತನಾಟ್ಯ ಕಲಾವಿದರಾಗಿ ಆಯ್ಕೆಯಾಗಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ