ಹಿಂದೂಪುರ: ಸಂಭ್ರಮದ ಕೃಷ್ಣಾಷ್ಟಮಿ ಆಚರಣೆ, ವಿಶೇಷ ರಥೋತ್ಸೊವ

Upayuktha
0


ಹಿಂದೂಪುರ: ಆಂಧ್ರಪದೇಶದ ಹಿಂದೂಪುರದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿಶೇಷ ಕಾರ್ಯಕ್ರಮಗಳು, ಅದ್ದೂರಿ ರಥೋತ್ಸವವನ್ನು ಬಹಳ ವಿಜೃಂಭಣೆಯಿಂದ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಗಣ್ಯರಾದ ಎಂ.ಕೆ ಸತ್ಯನಾರಾಯಣ, ಸಿ. ರಶ್ಮಿ ಸತ್ಯ ಮತ್ತು ವಿದ್ಯಾಸಾಗರ್ ಇತರರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಸ್ಥಳೀಯ ಇಸ್ಕಾನ್‌ ದೇವಸ್ಥಾನದಲ್ಲಿ ಕೃಷ ವೇಷ ಸ್ಪರ್ಧೆ ಅತ್ಯಂತ ಆಕರ್ಷಣೆಯಿಂದ ನಡೆಯಿತು. ಹಿಂದೂಪುರ ವಿ.ಡಿ. ರೋಡ್ ವಾಸವಿ ಧರ್ಮ ಶಾಲೆಯಲ್ಲಿ ಭಗವಾನ್ ಶ್ರೀಕೃಷ್ಣನ ಬಗ್ಗೆ ಪ್ರವಚನ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top