ಬಳ್ಳಾರಿ:ಬಿಜೆಪಿ ಕೌಲ್ ಬಜಾರ್ ಮಂಡಲ ಕಾರ್ಯಕಾರಣಿ ಸಭೆ

Upayuktha
0


ಬಳ್ಳಾರಿ : 
ಭಾರತೀಯ ಜನತಾ ಪಾರ್ಟಿ ಕೌಲ್ ಬಜಾರ್ ಮಂಡಲ ಕಾರ್ಯಕಾರಣಿ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ  ರಾಜೇಶ್ ಎಂ ಪಿ ಅವರನ್ನು ಆಯ್ಕೆ ಮಾಡಿದ್ದಾರೆ.


ಸಂದಂರ್ಭದಲ್ಲಿ ಪಕ್ಷದ ಮಾಜಿ ಮಂತ್ರಿ  ಶ್ರೀರಾಮುಲು, ಮಾಜಿ ಶಾಸಕರು ಸೋಮಶೇಖರ್ ರೆಡ್ಡಿ, ಜಿಲ್ಲಾ ಅಧ್ಯಕ್ಷರು ಅನಿಲ್ ಕುಮಾರ್ ಮೋಕಾ, ಮಂಡಲ ಅಧ್ಯಕ್ಷರು ನಾಗರಾಜ್ ರೆಡ್ಡಿ,ಪಕ್ಷದ ಉಪಾಧ್ಯಕ್ಷರು ವೆಂಕಟೇಶ್, ಮುಖಂಡರು ಓಬಲೇಶ್,ಹಾಗೂ ಪಕ್ಷದ  ಎಲ್ಲಾ ಮುಖಂಡರು ಉಪಸ್ಥಿತರಿದ್ದರು. ಎಲ್ಲಾ ಮುಖಂಡರಿಗೆ ರಾಜೇಶ್ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top