ನೃತ್ಯನಿಕೇತನ ಕೊಡವೂರು ನೃತ್ಯ ಸರಣಿ: ಜು.8ರಂದು ಅರ್ಚನ ಎಚ್.ಆರ್ ನೃತ್ಯ ಪ್ರಸ್ತುತಿ

Upayuktha
0


ಉಡುಪಿ: ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯ ಸರಣಿ  'ನೃತ್ಯ ಶಂಕರ'ದ 53ನೇ ಕಾರ್ಯಕ್ರಮವಾಗಿ ಬೆಂಗಳೂರಿನ ಕಲಾವಿದೆ ಅರ್ಚನ ಎಚ್. ಆರ್ ಅವರಿಂದ ನೃತ್ಯ ಪ್ರಸ್ತುತಿ ಜುಲೈ 8ರಂದು ನಡೆಯಲಿದೆ.


ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತಮಂಟಪದಲ್ಲಿ ಅಂದು ಸಂಜೆ 6:25ರಿಂದ 7:25ರ ತನಕ ಈ ಪ್ರಸ್ತುತಿ ನೆರವೇರಲಿದೆ ಎಂದು ನೃತ್ಯ ನಿಕೇತನದ ವಿದ್ವಾನ್ ಸುಧೀರ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top