ದಂತ ಆರೋಗ್ಯ ನಿರ್ಲಕ್ಷ ಬೇಡ : ಡಾ ಚೂಂತಾರು

Upayuktha
0


ಮಂಗಳೂರು: ಆರೋಗ್ಯ ಭಾರತಿ ಮಂಗಳೂರು ಜಿಲ್ಲೆ ಆಶ್ರಯದಲ್ಲಿ ಶ್ರೀ ಸೋಮನಾಥೆಶ್ವರ ಮಿಲನ್ ದಂಬೇಲ ಇದರ ಸಹಲ ಕಾರ್ಯಕ್ರಮದಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಡಾ. ಮುರಲೀ ಮೋಹನ್ ಚೂಂತಾರು, ಮಂಗಳೂರು ಜಿಲ್ಲಾ ಗೌರವಾಧ್ಯಕ್ಷರು ಆರೋಗ್ಯ ಭಾರತಿ ಇವರು  ಸುರತ್ಕಲ್ ನ ಸದಾಶಿವ ನಗರದ ಶ್ರೀ ಸದಾಶಿವ ಮಹಾಗಣಪತಿ ದೇವಾಲಯದಲ್ಲಿ ನಡೆಸಿಕೊಟ್ಟರು.ಒಟ್ಟು 54 ಮಕ್ಕಳು ಮತ್ತು ಮಾತೆಯರು ಶಿಬಿರದಲ್ಲಿ ಭಾಗವಹಿಸಿದ್ದರು. 


"ಆರೋಗ್ಯಕರ ದಂತ ರಕ್ಷಣಾ ಜೀವನ ಶೈಲಿಯ" ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.


ಇದೇ ಸಂದರ್ಬದಲ್ಲಿ ಚೂಂತಾರು ಸರೋಜಿನಿ ಪ್ರತಿಷ್ಟಾನದ ವತಿಯಿಂದ ಮಕ್ಕಳಿಗೆ ಟೂತ್ ಪೇಸ್ಟ್ ಮತ್ತು ದಂತ ಸಂರಕ್ಷಣಾ ಮಾಹಿತಿ ಕರಪತ್ರ ಉಚಿತವಾಗಿ ಹಂಚಲಾಯಿತು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top