ಇಂದು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ

Upayuktha
0



ಬೆಂಗಳೂರು: ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ವತಿಯಿಂದ ಶ್ರೀ ನರಸಿಂಹ ಜಯಂತಿ ಸಂಗೀತೋತ್ಸವದ ಪ್ರಯುಕ್ತ ಮೇ 24, ಶುಕ್ರವಾರ ಸಂಜೆ 7-00 ಗಂಟೆಗೆ ಕು|| ದೀಪ್ತಿ ಮೋಹನ್ ಇವರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ" ಕಛೇರಿ ನಡೆಯಲಿದೆ. 


ವಾದ್ಯ ಸಹಕಾರ: ವಿ|| ಕೃಷ್ಣ ಕಶ್ಯಪ್ (ಪಿಟೀಲು), ವಿ|| ನರಸಿಂಹ ಆರ್. ಐಯ್ಯಂಗಾರ್ (ಮೃದಂಗ),  ವಿ|| ಸಚಿನ್ (ಘಟ). ಸ್ಥಳ : ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, 15ನೇ ಅಡ್ಡರಸ್ತೆ, (ಬಿಜೆಪಿ ಕಛೇರಿ ಹತ್ತಿರ) ಮಲ್ಲೇಶ್ವರಂ, ಬೆಂಗಳೂರು-560003.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top