ಬೆಂಗಳೂರು: ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್ (ರಿ.) ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ, ಸಂಸ್ಕೃತಿ ನಿರ್ದೇಶನಾಲಯ, ಭಾರತ ಸರ್ಕಾರ ಮತ್ತು ಸಂಗೀತ - ನಾಟಕ ಅಕಾಡೆಮಿ, ಭಾರತ ಸರ್ಕಾರ ಇವುಗಳ ಸಹಕಾರದೊಂದಿಗೆ ಮೇ 19, ಭಾನುವಾರ ಸಂಜೆ 6-15ಕ್ಕೆ ವಿ|| ಧನ್ಯ ರುದ್ರಪಟ್ಣ ರವರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ" ಕಾರ್ಯಕ್ರಮ ಏರ್ಪಡಿಸಲಾಗಿದೆ.
ವಾದ್ಯ ಸಹಕಾರ : ವಿ|| ಎಸ್. ಜನಾರ್ಧನ್ (ಪಿಟೀಲು), ವಿ|| ಕೆ. ಆರ್. ರಕ್ಷಿತ್ ಶರ್ಮಾ (ಮೃದಂಗ) ಮತ್ತು ವಿ|| ಜಿ. ಆರ್. ಹರೀಶ್ ಚಂದ್ರ (ಖಂಜಿರ). ಸ್ಥಳ : ಶ್ರೀ ರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಅಂಚೆ ಕಚೇರಿ ಹತ್ತಿರ, ಮಲ್ಲೇಶ್ವರಂ, ಬೆಂಗಳೂರು-560003
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ