ಪೇಜಾವರ ಶ್ರೀಗಳಿಗೆ ಉತ್ತರಾದಿ ಮಠದಿಂದ ಶ್ರೀರಾಮಪ್ರತಿಷ್ಠಾವಿಭೂಷಣತೀರ್ಥ ಪ್ರಶಸ್ತಿಯ ಗೌರವ

Upayuktha
0

ಮುಂಬಯಿಯಲ್ಲಿ  ಉತ್ತರಾದಿ ಮಠದ  ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು ಮಂಗಳವಾರ  ಶ್ರೀಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರಿಗೆ "ಶ್ರೀರಾಮಪ್ರತಿಷ್ಠಾವಿಭೂಷಣತೀರ್ಥ" ಎಂಬ ಪ್ರಶಸ್ತಿಯ ಮೂಲಕ ತುಂಬು ಹೃದಯದಿಂದ ಅಭಿನಂದಿಸಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top