ಬೆಂಗಳೂರು: ಪ್ರೇಕ್ಷಕರ ಮನಸೆಳೆದ ಕರ್ನಾಟಕ ವಾದ್ಯ ಸಂಗೀತ

Upayuktha
0

 


ಬೆಂಗಳೂರು: 'ಕರ್ನಾಟಕ ಸಂಗೀತ ಪಿತಾಮಹ' ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವದ ಪ್ರಯುಕ್ತ ಬೆಂಗಳೂರಿನ ಈಜುಕೊಳ ಬಡಾವಣೆಯ ಸುಧೀಂದ್ರನಗರದ 6ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಫೆಬ್ರವರಿ 4ರಂದು  ಸಂಜೆ ಏರ್ಪಡಿಸಿದ್ದ ಕರ್ನಾಟಕ ವಾದ್ಯ ಸಂಗೀತ ಕಾರ್ಯಕ್ರಮದಲ್ಲಿ  ರಾಘವೇಂದ್ರ ಶೃಂಗೇರಿ ಮತ್ತು  ಶ್ರೇಯಸ್ ಕೊಳಲು ವಾದನದಲ್ಲಿ,  ಶ್ರೀವತ್ಸ ಕಶ್ಯಪ್ ಮ್ಯಾಂಡೋಲಿನ್ ವಾದನದಲ್ಲಿ,ಶ್ರೀಹರ್ಷ ಪಿಟೀಲು ವಾದನದಲ್ಲಿ,  ನಟರಾಜ್ ಶೃಂಗೇರಿ ತಬಲಾ ಮತ್ತು ರಿದಂಪಾಡ್ ನಲ್ಲಿ  ಅನಿರುದ್ಧ ವಾಸುದೇವ್ ಮೃದಂಗ ವಾದನದಲ್ಲಿ ಹಾಗೂ  ಟಿ.ಎಸ್. ರಮೇಶ್ ಕೀ-ಬೋರ್ಡ್ ವಾದನದಲ್ಲಿ ಅದ್ಭುತ ಕಾರ್ಯಕ್ರಮ ನಡೆಸಿಕೊಟ್ಟರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top