ಮನರಂಜಿಸಿದ ದ್ವಂದ್ವ ವಯಲಿನ್ ವಾದನ

Upayuktha
0

ಮೈಸೂರಿನಲ್ಲಿ ನಡೆಯುತ್ತಿರುವ ಪೇಜಾವರ ಶ್ರೀಗಳ ಚಾತುರ್ಮಾಸ್ಯದ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯಲ್ಲಿ ಭಾನುವಾರ ವಿಶ್ವಪ್ರಸಿದ್ಧ ಕಲಾವಿದರಾದ ಮೈಸೂರು ನಾಗರಾಜ್ ಮತ್ತು ಡಾ ಮಂಜುನಾಥ್ ಸಹೋದರರ ದ್ವಂದ್ವ ವಯಲಿನ್ ವಾದನ ಕಚೇರಿಯು ಸಭಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ ಕಲಾರಸಿಕರ ಮನರಂಜಿಸಿತು.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top