ಬೆಂಗಳೂರು: ಸೋಸಲೆ ಶ್ರೀ ವ್ಯಾಸರಾಜರ ಮಠ, ಚಾತುರ್ಮಾಸ ಸೇವಾ ಸಮಿತಿ ಮತ್ತು ತತ್ವ ಚಂದ್ರಿಕಾ ಬಳಗದಿಂದ ಆಗಸ್ಟ್ 26ರ ಸಂಜೆ 5ಕ್ಕೆ ಚಂದ್ರಯಾನ 3- ಯಶಸ್ಸಿಗಾಗಿ ಶ್ರಮಿಸಿದ ಇಸ್ರೋ ವಿಜ್ಞಾನಿಗಳಿಗೆ ಸನ್ಮಾನ ಆಯೋಜಿಸಲಾಗಿದೆ.
ಸಾನ್ನಿಧ್ಯ: ಸೋಸಲೆ ವ್ಯಾಸರಾಜರ ಮಠಾಧೀಶ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ. ಸ್ಥಳ: ವ್ಯಾಸರಾಜರ ಮಠ, ಬೆಣ್ಣೆ ಗೋವಿಂದಪ್ಪ ಛತ್ರ, ಗಾಂಧಿಬಜಾರ್, ಬೆಂಗಳೂರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ