ನೃತ್ಯ ಶಂಕರ- ಸರಣಿ 4: ಅದಿತಿಲಕ್ಷ್ಮಿ ಅವರ ನೃತ್ಯಪ್ರದರ್ಶನ ಜು.31ರಂದು

Upayuktha
0


ಉಡುಪಿ: ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ "ನೃತ್ಯಶಂಕರ' ಇದರ ನಾಲ್ಕನೇ ಕಾರ್ಯಕ್ರಮ ಜು.31ರ ಸೋಮವಾರ ಸಂಜೆ ನಡೆಯಲಿದೆ.


ಕಾರ್ಯಕ್ರಮದಲ್ಲಿ ಮಂಗಳೂರಿನ ಕು|| ಅದಿತಿಲಕ್ಷ್ಮಿ ಅವರು ಸಂಜೆ  6:25ರಿಂದ 7:25ರ ವರೆಗೆ ನೃತ್ಯ ಪ್ರದರ್ಶನ ನೀಡಲಿದ್ದಾರೆ.


ಸ್ಥಳ: ವಸಂತಮಂಟಪ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು.


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top