ಕೈವಾರ ಕ್ಷೇತ್ರದಲ್ಲಿ "ಗುರುಪೂಜಾ ಸಂಗೀತೋತ್ಸವ"

Upayuktha
0

ಬೆಂಗಳೂರು: ಕೈವಾರ ತಾತಯ್ಯನವರ ದಿವ್ಯ ಸನ್ನಿಧಾನದಲ್ಲಿ ಭವ್ಯವಾದ ವೇದಿಕೆಯಲ್ಲಿ ಜುಲೈ 3, ಸೋಮವಾರದಂದು ಸಂಗೀತ ಸೇವಾ ಕಾರ್ಯಕ್ರಮ ನಡೆಯಿತು. ವಿ. ಚಿಂತಲಪಲ್ಲಿ  ಸೋಮಶೇಖರ್ ರವರ ಗಾಯನಕ್ಕೆ ವಾದ್ಯ ಸಹಕಾರದಲ್ಲಿ ಪಿಟೀಲು : ವಿ. ಶ್ಯಾಸುಂದರ್,  ಮೃದಂಗ : ವಿ. ಶ್ರೀನಿವಾಸ್ ಅನಂತರಾಮಯ್ಯ,   ಮೋರ್ಷಿಂಗ್ : ವಿ. ದಯನಿಧಿ  ತಂಗವೇಲು ಮತ್ತು ಘಟ : ವಿದ್ವಾನ್ ನಿಖಿಲ್ ಭಾರದ್ವಾಜ್  ಸಾಥ್ ನೀಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top