ಶ್ರೀರಾಮ ನವಮಿ ಪ್ರಯುಕ್ತ ಹರಿದಾಸ ಝೇಂಕಾರ

Upayuktha
0

ಬೆಂಗಳೂರು: ಪವಮಾನಪುರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ  ಶ್ರೀರಾಮ ನವಮಿ ಪ್ರಯುಕ್ತ ಮಾರ್ಚ್ 30, ಗುರುವಾರ ಸಂಜೆ 5-30ಕ್ಕೆ ಪವಮಾನಪುರದ ಜಾನಕಿ ಭಜನಾ ಮಂಡಳಿಯ ಸದಸ್ಯರಿಂದ "ಭಜನೆ", 7-00ಕ್ಕೆ : "ಹರಿದಾಸ ಝೇಂಕಾರ". ಗಾಯನ : ಶ್ರೀಮತಿ ಭಾವನಾ ಮೂರ್ತಿ ಮತ್ತು ಶ್ರೀಮತಿ ರಂಜಿತಾ ಪ್ರಸಾದ್. 


ವಾ‌ದ್ಯ ಸಹಕಾರ: ಶ್ರೀ ಹರೀಶ್ ಟಿ.ಜಿ. (ಕೀ-ಬೋರ್ಡ್), ಶ್ರೀ ನಾಗರಾಜ್ ಹೆಗ್ಡೆ (ತಬಲಾ) ಸ್ಥಳ: ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 1ನೇ ಮುಖ್ಯರಸ್ತೆ, ಬನಶಂಕರಿ 6ನೇ ಹಂತ, ಪವಮಾನಪುರ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top