ಮಲ್ಲೇಶ್ವರಂ : ಬೆಂಗಳೂರಿನ ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್ (ರಿ.) ವತಿಯಿಂದ ಡಿಸೆಂಬರ್ 10, ಶನಿವಾರ ಸಂಜೆ 6-15ಕ್ಕೆ 'ಯುವ ಪ್ರತಿಭೆ' ಶ್ರೀ ಮನೋಜ್ ಆರ್.ಎಸ್. ಇವರಿಂದ "ಸಂಗೀತ ಕಾರ್ಯಕ್ರಮ" ಏರ್ಪಡಿಸಿದೆ. ವಾದ್ಯ ಸಹಕಾರ : ಶ್ರೀ ವೆಂಕಟೇಶ ಜೋಯಿಸ್ (ಪಿಟೀಲು), ಶ್ರೀ ಬಾಲಸುಬ್ರಹ್ಮಣ್ಯ ಜಿ.ಎಚ್. (ಮೃದಂಗ), ಶ್ರೀ ಆರ್.ಪಿ. ರವಿಶಂಕರ್ (ಘಟ).
ಕಾರ್ಯಕ್ರಮ ನಡೆಯುವ ಸ್ಥಳ :
ಶ್ರೀ ರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಅಂಚೆ ಕಚೇರಿ ಹತ್ತಿರ, ಮಲ್ಲೇಶ್ವರಂ, ಬೆಂಗಳೂರು-560003