ಬೆಂಗಳೂರು: ಖ್ಯಾತ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ಬೈಲ್ ಅವರ ನಿರ್ದೇಶನದಲ್ಲಿ ತುಳು ರಂಗಭೂಮಿಯಲ್ಲಿ ಸಂಚಲನ ಸೃಷ್ಟಿಸಿದ ಸೂಪರ್ಹಿಟ್ ನಾಟಕ ಶಿವದೂತೆ ಗುಳಿಗೆ ಇಂದು ಒಂದೇ ದಿನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೂರು ಪ್ರದರ್ಶನಗಳನ್ನು ಕಾಣುತ್ತಿದೆ.
ಬೆಳಗ್ಗೆ 11, ಮಧ್ಯಾಹ್ನ 3, ಸಂಜೆ 6 ಗಂಟೆಗೆ ಕನ್ನಡ ಮತ್ತು ತುಳು ಚಿತ್ರರಂಗದ ಕಲಾವಿದರ ಉಪಸ್ಥಿತಿಯಲ್ಲಿ ಈ ಪ್ರದರ್ಶನಗಳು ನಡೆಯಲಿವೆ.
ತುಳು ರಂಗಭೂಮಿ ಆಸಕ್ತರು ಟಿಕೆಟ್ ಮತ್ತು ಇತರ ಮಾಹಿತಿಗಳಿಗಾಗಿ ಕೊಡಿಯಾಲ್ಬೈಲ್- 9449664389, ಪ್ರೇಮ್ ಶೆಟ್ಟಿ- 9892547899, ರಾಜೇಶ್ ಕುಡ್ಲ- 9986421009, ರಾಜ್ ಸಂಪಾಜೆ- 9035144776, ಎ.ಎಂ ಕೊಟ್ರೇಶ್- 9148489145, ಸುಧಾಕರ್- 9980114468- ಇವರನ್ನು ಸಂಪರ್ಕಿಸಬಹುದು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ