ಉಜಿರೆ: ಧರ್ಮಸ್ಥಳದಲ್ಲಿ ಸಂಪ್ರದಾಯದಂತೆ ಸಿಂಹ ಸಂಕ್ರಮಣ ದಿನ ಬುಧವಾರ ತೈಲದಾನ ಮತ್ತು ಪಡಿಕಾಳು ವಿತರಣೆ ಮಾಡಲಾಯಿತು.
ಒಟ್ಟು ತೆಂಗಿನಎಣ್ಣೆ: 3,320 ಲೀಟರ್, ಕುಚ್ಚಲು ಅಕ್ಕಿ: 6035 ಕೆ.ಜಿ., ಪಡಿಕಾಳು: 1207 ಕೆ.ಜಿ., ಉಪ್ಪು: 1207 ಕೆ.ಜಿ., ಮೆಣಸು: 482 ಕೆ.ಜಿ. ವಿತರಣೆ ಮಾಡಲಾಯಿತು.
ಉಜಿರೆ: ಧರ್ಮಸ್ಥಳದಲ್ಲಿ ಸಂಪ್ರದಾಯದಂತೆ ಸಿಂಹ ಸಂಕ್ರಮಣ ದಿನ ಬುಧವಾರ ತೈಲದಾನ ಮತ್ತು ಪಡಿಕಾಳು ವಿತರಣೆ ಮಾಡಲಾಯಿತು.
ಒಟ್ಟು ತೆಂಗಿನಎಣ್ಣೆ: 3,320 ಲೀಟರ್, ಕುಚ್ಚಲು ಅಕ್ಕಿ: 6035 ಕೆ.ಜಿ., ಪಡಿಕಾಳು: 1207 ಕೆ.ಜಿ., ಉಪ್ಪು: 1207 ಕೆ.ಜಿ., ಮೆಣಸು: 482 ಕೆ.ಜಿ. ವಿತರಣೆ ಮಾಡಲಾಯಿತು.
ಉಪಯುಕ್ತ ನ್ಯೂಸ್- ಪಾಸಿಟಿವ್ ನ್ಯೂಸ್; ಭರವಸೆಯ ನಾಳೆಗಳು ಎಂಬ ಧ್ಯೇಯವಾಕ್ಯದೊಂದಿಗೆ ಮಂಗಳೂರಿನಿಂದ ಪ್ರಕಟವಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ 45 ಲಕ್ಷಕ್ಕೂ ಅಧಿಕ ಓದುಗರನ್ನು ತಲುಪಿದ್ದು, ಈ ಡಿಜಿಟಲ್ ಮಾಧ್ಯಮ ಬಳಗದಿಂದ ಆರು ವೆಬ್ ಸುದ್ದಿವಾಹಿನಿಗಳು ಪ್ರಕಟವಾಗುತ್ತಿವೆ. ಉಪಯುಕ್ತ.ಕಾಂ, ಲೋಕಲ್.ಉಪಯುಕ್ತ.ಕಾಂ, ಪಾಡ್ಕಾಸ್ಟ್.ಉಪಯುಕ್ತ.ಕಾಂ, ಇಂಗ್ಲಿಷ್.ಉಪಯುಕ್ತ.ಕಾಂ, ಇಂಡಿಯಾ.ಉಪಯುಕ್ತ.ಕಾಂ ಹಾಗೂ ಇಪೇಪರ್.ಉಪಯುಕ್ತ.ಕಾಂ ಮೂಲಕ ವೈವಿಧ್ಯಮಯ ಹೂರಣಗಳೊಂದಿಗೆ ಓದುಗರನ್ನು ತಲುಪುತ್ತಿವೆ.