ಬೆಂಗಳೂರಿನ ಪ್ರಚಾರ ಮೀಡಿಯಾ ಹೌಸ್ ಪ್ರಕಾಶನ ಸಂಚಾಲಕರಾದ ಡಾ. ಗುರುರಾಜ್ ಪೋಶೆಟ್ಟಿಹಳ್ಳಿ ಇವರು ರಚಿಸಿದ ಸತ್ಸಂಗ ಸಂಪದ ಆಧ್ಯಾತ್ಮಿಕ ಗ್ರಂಥವನ್ನು ಇತ್ತೀಚೆಗೆ, ಸಮೀಪದ ನಿಪ್ಪಾಣಿಯ ಸಮಾಧಿ ಮಠದಲ್ಲಿ 1 ತಿಂಗಳ ಪರ್ಯಂತ ಆಯೋಜಿಸಿದ್ದ ವಿಜಾಪುರದ ಜ್ಞಾನ ಯೋಗಾಶ್ರಮದ ಪೂಜ್ಯರಾದ ಸಿದ್ದೇಶ್ವರ ಶ್ರೀಗಳಿಗೆ ಗ್ರಂಥರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಸದಸ್ಯರಾದ ಸೋಮಶೇಖರ ಹೊರಕೇರಿ, ಗೋಪಾಲ್ ಚಿಪಣಿ, ಗ್ರಂಥ ಲೇಖಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಸೇರಿದಂತೆ ಅಪಾರ ಭಕ್ತಾದಿಗಳು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ