ಮುತ್ತುಸ್ವಾಮಿ ದೀಕ್ಷಿತರ ಕೃತಿ
ನಾರಾಯಣ ಗೌಳ ರಾಗ
ಆದಿತಾಳ
ಶ್ರೀರಾಮಂ ರವಿಕುಲಾಬ್ಧಿ ಸೋಮಮ್
ಶ್ರಿತಕಲ್ಪ ಭೂರುಹಂ-ಪಲ್ಲವಿ
ಭಜೇಹಮ್ ಧೀರಾಗ್ರಗಣ್ಯಂ ವರೇಣ್ಯಂ ದೀನಜನಾಧಾರಂ ರಘುವೀರಂ ನಾ,ದಾದಿ ಸನ್ನುತ ರಾಮಾಯಣ ಪಾರಾಯಣ ಮುದಿತ ನಾರಾಯಣಂ-ಅನುಪಲ್ಲವಿ
ಚರಣಮ್
ದಶರಥಾತ್ಮಜಂ ಲಕ್ಷ್ಮಣಾಗ್ರಜಂ
ದಾನವ ಕುಲ ಭೀಕರಂ ಶ್ರೀಕರಂ
ಕುಶಲವತಾತಂ ಸೀತೋಪೇತಮ್
ಕುವಲಯ ನಯನಂ ಸುದರ್ಭಶಯನಂ
ಸುಶರ ಚಾಪ ಪಾಣಿಂ ಸುಧೀಮಣಿಂ
ಸೂನೃತ ಭಾಷಂ ಗುರುಗುಹ ತೋಷಂ
ದಶವದನ ಭಂಜನಂ ನಿರಂಜನಮ್
ದಾನನಿಧಿಂ ದಯಾರಸ ಜಲನಿಧಿಮ್||
-ವಿಶ್ವ
(U S Vishweshwara Bhat)
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ