ಶ್ರೀರಾಮಾಯಣ ಹಕ್ಕಿನೋಟ- ಶ್ರೀರಾಮ ಸ್ತುತಿ- 13

Upayuktha
0


ಮುತ್ತುಸ್ವಾಮಿ ದೀಕ್ಷಿತರ ಕೃತಿ

ನಾರಾಯಣ ಗೌಳ ರಾಗ

ಆದಿತಾಳ


ಶ್ರೀರಾಮಂ ರವಿಕುಲಾಬ್ಧಿ ಸೋಮಮ್

ಶ್ರಿತಕಲ್ಪ ಭೂರುಹಂ-ಪಲ್ಲವಿ


 ಭಜೇಹಮ್ ಧೀರಾಗ್ರಗಣ್ಯಂ ವರೇಣ್ಯಂ ದೀನಜನಾಧಾರಂ ರಘುವೀರಂ ನಾ,ದಾದಿ ಸನ್ನುತ ರಾಮಾಯಣ ಪಾರಾಯಣ ಮುದಿತ ನಾರಾಯಣಂ-ಅನುಪಲ್ಲವಿ


ಚರಣಮ್


ದಶರಥಾತ್ಮಜಂ ಲಕ್ಷ್ಮಣಾಗ್ರಜಂ

ದಾನವ ಕುಲ ಭೀಕರಂ ಶ್ರೀಕರಂ 

ಕುಶಲವತಾತಂ ಸೀತೋಪೇತಮ್ 

ಕುವಲಯ ನಯನಂ ಸುದರ್ಭಶಯನಂ

ಸುಶರ ಚಾಪ ಪಾಣಿಂ ಸುಧೀಮಣಿಂ 

ಸೂನೃತ ಭಾಷಂ ಗುರುಗುಹ ತೋಷಂ 

ದಶವದನ ಭಂಜನಂ ನಿರಂಜನಮ್ 

ದಾನನಿಧಿಂ ದಯಾರಸ ಜಲನಿಧಿಮ್||


-ವಿಶ್ವ

(U S Vishweshwara Bhat)


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Tags

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top