ಉಡುಪಿ: ಸ್ವರ್ಗ ಆಶ್ರಮದಲ್ಲಿ ನಗೆ ಕೂಟ ಸ್ಪರ್ಧೆ

Upayuktha
0


ಉಡುಪಿ: ಹೋಂ ಡಾಕ್ಟರ್ ಫೌಂಡೇಶನ್ ಇದರ ವತಿಯಿಂದ ನಡೆಸಲ್ಪಡುತ್ತಿರುವ ಸ್ವರ್ಗ ಆಶ್ರಮ (ಅಸಹಾಯಕರ ಅರಮನೆ) ಅಲ್ಲಿನ ನಿವಾಸಿಗಳಿಗೆ ಮನಸ್ಸಿನ ವೇದನೆಗಳನ್ನು ಕಳೆದು ಒಂದಿಷ್ಟು ಸಮಯ ನಗುವ ತರುವ ಉದ್ದೇಶದಿಂದ ಸ್ಟ್ಯಾಂಡಿಂಗ್ ಕಾಮಿಡಿಯನ್ ಸ್ಪರ್ಧೆ ಕಾರ್ಯಕ್ರಮ ನಡೆಯಿತು.

ಹಲವರ ಮಂದಿ ವಿಶಿಷ್ಟ ನಗೆ ಮಾತುಗಳಿಂದ ಅಲ್ಲಿನ ನಿವಾಸಿಗಳಿಗೆ ಸಂತೋಷವನ್ನು ತಂದರು. ರಾಜೇಶ್ ದಾನಶಾಲೆ ರವರು- ಈ ಕಾರ್ಯಕ್ರಮದ ವಿಜೇತರಾಗಿ ಮೂಡಿಬಂದರು.


ಈ ಸಂದರ್ಭದಲ್ಲಿ ಹೋಂ ಡಾಕ್ಟರ್ ಫೌಂಡೇಶನ್ ಪ್ರಮುಖರಾದ ಡಾ. ಶಶಿಕಿರಣ್ ಶೆಟ್ಟಿ, ಡಾ ಸುಮಾ ಶೆಟ್ಟಿ, ಶಶಿಕಲಾ ಸುಂದರ್ ಶೆಟ್ಟಿ ಫೌಂಡೇಶನ್ ಹಲವಾರು ಸದಸ್ಯರು ಉಪಸ್ಥಿತರಿದ್ದರು. ಈ ವಿನೂತನ ಕಾರ್ಯಕ್ರಮದ ಸ್ಪರ್ಧೆಯಲ್ಲಿ ವಿಜೇತರಿಗೆ ಆಕರ್ಷಕವಾದ ಟ್ರೋಫಿ ಸಹಿತ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top