ಹುಬ್ಬಳ್ಳಿ: ರಘುನಾಥರಾವ್ ರಾಮಚಂದ್ರ ಇಂಡೀಕರ ನಿಧನ

Upayuktha
0


ಹುಬ್ಬಳ್ಳಿ: ಗೋಕುಲರಸ್ತೆಯ ಶಿವಾಜಿ ಲೇಔಟ್‌ ನಿವಾಸಿಗಳಾದ ಶ್ರೀ ರಘುನಾಥರಾವ್ ರಾಮಚಂದ್ರ ಇಂಡೀಕರ (89, ನಿವೃತ್ತ ಕರ್ಣಾಟಕ ಬ್ಯಾಂಕ್‌ ಮ್ಯಾನೇಜರ್) ಅವರು ಸೋಮವಾರ (ನ.24) ನಿಧನರಾದರು.


ಅವರು ಪತ್ನಿ, ಇಬ್ಬರು ಗಂಡುಮಕ್ಕಳು, ಮೂವರು ಹೆಣ್ಣುಮಕ್ಕಳು ಮತ್ತು ಅಪಾರ ಬಂಧುಬಳಗವನ್ನು ಅಗಲಿ ವೈಕುಂಠವಾಸಿಗಳಾದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top