ದ.ಕ ಈಜು ಸಂಸ್ಥೆಯಿಂದ 1,75,000 ರೂ.ಗಳ ನಗದು ಬಹುಮಾನ ವಿತರಣೆ

Upayuktha
0


ಮಂಗಳೂರು: ದಕ್ಷಿಣ ಕನ್ನಡ ಈಜು ಸಂಸ್ಥೆ ವತಿಯಿಂದ 2024-25 ನೇ ಸಾಲಿನಲ್ಲಿ ಸುಮಾರು 1,75,000 ರೂಪಾಯಿಗಳ ನಗದು ಬಹುಮಾನವನ್ನು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪದಕ ವಿಜೇತ ದಕ್ಷಿಣ ಕನ್ನಡ ಜಿಲ್ಲೆಯ 60 ಈಜು ಪಟುಗಳಿಗೆ ಮತ್ತು ಎಂಟು ಈಜು ತರಬೇತಿದಾರರಿಗೆ ಸ್ಮರಣಿಕೆಯೊಂದಿಗೆ  ಮುಖ್ಯ ಅತಿಥಿಗಳಾದ ಪನಾಮ ಕಾರ್ಪೊರೇಷನ್ ನ CEO ವಿವೇಕರಾಜ್ ಪೂಜಾರಿಯವರು ವಿತರಿಸಿದರು.


ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಯತೀಶ್ ಬೈಕಂಪಾಡಿ, ಪ್ರಸ್ತಾಪಿಸಿ ಕಾರ್ಯದರ್ಶಿ ಮಹೇಶ ಕೆ ವರದಿ ವಾಚಿಸಿ, ಕೋಶಾಧಿಕಾರಿ ಕಣ್ಣನ್ ಡಿ, ಲೆಕ್ಕಪತ್ರ ಮಂಡಿಸಿ, ಶ್ರೀಮತಿ ಶೆರ್ಲಿ ರೇಗೊ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top