ಬೆಂಗಳೂರು: ನಾಟ್ಯೇಶ್ವರ ನೃತ್ಯ ಶಾಲೆ ಮತ್ತು ನೃತ್ಯ ಕುಟೀರ ಇವುಗಳ ಸಂಯುಕ್ತಾಶ್ರಯದಲ್ಲಿ ಮೇ 31, ಶನಿವಾರ ಸಂಜೆ 4-30ಕ್ಕೆ ಕು|| ಕೆ. ಹರಿಣಿ (ಕಲಾ ಯೋಗಿ ಕೆ.ಪಿ. ಸತೀಶ್ ಬಾಬು ಇವರ ಶಿಷ್ಯೆ), ಕು|| ಕೆ. ಪ್ರಗತಿ (ವಿದುಷಿ ಲಿಖಿತಾ ಯು.ಕೆ. ಇವರ ಶಿಷ್ಯೆ) ಇವರುಗಳ "ಭರತನಾಟ್ಯ ರಂಗಪ್ರವೇಶ" ನಡೆಯಲಿದೆ.
ಮುಖ್ಯ ಅತಿಥಿಗಳು: ರೇಖಾ ಜಗದೀಶ್ (ನಿರ್ದೇಶಕರು: ಲಲಿತ ಕಲಾ ನಿಕೇತನ), ರಘುನಂದನ್ (ನಿರ್ದೇಶಕರು: ಕೇಶವ ನೃತ್ಯ ಮತ್ತು ಸಂಗೀತ ಕಾಲೇಜು), ಡಾ|| ಮಾನಸಿ ರಘುನಂದನ್ (ನಿರ್ದೇಶಕರು: ಅಭಿವ್ಯಕ್ತಿ ಕಲ್ಚರಲ್ ಟ್ರಸ್ಟ್). ಸ್ಥಳ: ಶ್ರೀಕೃಷ್ಣದೇವರಾಯ ಕಲಾ ಭವನ, (ತೆಲುಗು ವಿಜ್ಞಾನ ಸಮಿತಿ), ಮಲ್ಲೇಶ್ವರಂ, ಬೆಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ