ಬೆಂಗಳೂರು: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಸಂಸ್ಥೆಯ ವಜ್ರಮಹೋತ್ಸವ-2024ರ ಪ್ರಯುಕ್ತ ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ (ಅಂಚೆ ಕಚೇರಿ ಹತ್ತಿರ) ಶ್ರೀ ರಾಮ ಮಂದಿರದಲ್ಲಿ ಮೇ 18, ಶನಿವಾರ ಸಂಜೆ 6-00 ಗಂಟೆಗೆ 'ಕಲಾಜ್ಯೋತಿ' ಪ್ರಶಸ್ತಿ ಪುರಸ್ಕೃತ ವಿದ್ವಾನ್ ಸಿ. ರಾಮದಾಸ್ ಇವರಿಂದ "ಹಾರ್ಮೋನಿಯಂ ವಾದನ" ಏರ್ಪಡಿಸಿದೆ.
ಸಹವಾದ್ಯದಲ್ಲಿ 'ಅನನ್ಯ - ನಾದಜ್ಯೋತಿ ' ಪುರಸ್ಕೃತ ವಿದ್ವಾನ್ ಶಂಕರ ರಾಜನ್ (ಪಿಟೀಲು), ವಿ|| ಕೆ.ವಿ. ರವಿಶಂಕರ್ ಶರ್ಮಾ (ಮೃದಂಗ), 'ಅನನ್ಯ - ನಾದಜ್ಯೋತಿ ' ಪುರಸ್ಕೃತ ವಿದ್ವಾನ್ ಆರ್. ಕಾರ್ತಿಕ್ (ಖಂಜರ) ವಾದ್ಯಗಳಲ್ಲಿ ಸಹಕರಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ