ಬೆಂಗಳೂರು: ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಶ್ರೀರಾಮನವಮಿ ಪ್ರಯುಕ್ತ ಏಪ್ರಿಲ್ 17, ಬುಧವಾರ ಸಂಜೆ 6-30ಕ್ಕೆ ದಿವ್ಯಾ ಗಿರಿಧರ್ ಇವರಿಂದ "ರಾಮ ರಾಮ ಎನ್ನಿರೋ" ಎಂಬ ಶೀರ್ಷಿಕೆಯಲ್ಲಿ ವಿಶೇಷ ದಾಸವಾಣಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ವಾದ್ಯ ಸಹಕಾರ: ವಸಂತಕುಮಾರ್ ಕುಂಬ್ಳೆ (ಕೀ-ಬೋರ್ಡ್), ಪ್ರಮೋದ್ ಗಬ್ಬೂರ್ (ತಬಲಾ), ಜಿ. ಸುಧನ್ವ (ಮಂಜರಿ). ಸ್ಥಳ: ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, #55, ಒಂದನೇ ಮುಖ್ಯರಸ್ತೆ, ಎನ್.ಜಿ.ಇ.ಎಫ್. ಬಡಾವಣೆ, ಸಂಜಯನಗರ, ಬೆಂಗಳೂರು-560094
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ