ಅಯೋಧ್ಯೆಯಲ್ಲಿ ಉಡುಪಿಯ ಅಕ್ಷತಾ ದೇವಾಡಿಗ ಅವರಿಂದ ಸ್ಯಾಕ್ಸೋಫೋನ್ ವಾದನ ಸೇವೆ

Upayuktha
0
ಹೆಸರಾಂತ ವಾಗ್ಗೇಯಕಾರ ಸದಾಶಿವ ಬ್ರಹ್ಮೇಂದ್ರರ ರಚನೆ- ಪಿಬರೇ ರಾಮರಸಂ
ಆಲಿಸಿ: ಉಡುಪಿಯ ಅಕ್ಷತಾ ದೇವಾಡಿಗ ಅವರ ಸ್ಯಾಕ್ಸೋಫೋನ್ ವಾದನದಲ್ಲಿ


ಅಯೋಧ್ಯೆ: ಉಡುಪಿಯ ಉದಯೋನ್ಮುಖ ಸ್ಯಾಕ್ಸೋಫೋನ್ ವಾದಕಿ ಅಕ್ಷತಾ ದೇವಾಡಿಗ ಅವರು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಎದುರು ವಾದನ ಸೇವೆ ನೆರವೇರಿಸಿದರು. ಈ ಸಂದರ್ಭದಲ್ಲಿ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಅಕ್ಷತಾ ದೇವಾಡಿಗ ಅವರನ್ನು ಹರಸಿದರು. ಉಡುಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್, ಹಾಗೂ ಉಡುಪಿಯ ಸುವರ್ಧನ್ ನಾಯಕ್ ಅವರು ಸಹಕರಿಸಿದರು.




Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top