ಇಂದು ಸಂಜೆ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕರ್ನಾಟಕ ವಾದ್ಯ ಸಂಗೀತ

Upayuktha
0


ಬೆಂಗಳೂರು: ಪವಮಾನಪುರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಫೆಬ್ರವರಿ 29, ಗುರುವಾರ ಸಂಜೆ 7-00 ಗಂಟೆಗೆ ಏರ್ಪಡಿಸಿರುವ "ಕರ್ನಾಟಕ ವಾದ್ಯ ಸಂಗೀತ" ಕಾರ್ಯಕ್ರಮದಲ್ಲಿ  ರಾಘವೇಂದ್ರ ಶೃಂಗೇರಿ ಮತ್ತು  ಶ್ರೇಯಸ್ (ಕೊಳಲು), ಶ್ರೀ ಶ್ರೀವತ್ಸ ಕಶ್ಯಪ್ (ಮ್ಯಾಂಡೋಲಿನ್),  ಶ್ರೀಹರ್ಷ (ಪಿಟೀಲು),  ಅನಿರುದ್ಧ  ವಾಸುದೇವ್ (ಮೃದಂಗ), ನಟರಾಜ ಶೃಂಗೇರಿ (ತಬಲಾ) ಮತ್ತು ರಮೇಶ್ ಟಿ.ಎಸ್. (ಕೀ-ಬೋರ್ಡ್) ವಾದ್ಯಗಳನ್ನು ನುಡಿಸಲಿದ್ದಾರೆ. 


ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಒಂದನೇ ಮುಖ್ಯರಸ್ತೆ, ಪವಮಾನಪುರ, ಬೆಂಗಳೂರು-560062




  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top