ಜ.04-11: ವಿಜಯನಗರ ಗಂಗಾಧರ ಬಡಾವಣೆಯಲ್ಲಿ 'ಶ್ರೀಮದ್ಭಗವದ್ಗೀತಾ' ಪ್ರವಚನ

Upayuktha
0



ಬೆಂಗಳೂರು: ವಿಜಯ ಮಧ್ವ ಸಂಘದ ವತಿಯಿಂದ ಜನವರಿ 4 ರಿಂದ 11ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ ಶ್ರೀ ಶ್ರೀನಿಧಿ ಆಚಾರ್ ಉತ್ತನೂರು ಇವರಿಂದ "ಶ್ರೀಮದ್ಭಗವದ್ಗೀತಾ" ಪ್ರವಚನ (ಅಧ್ಯಾಯ : 13 ರಿಂದ 18). ಕಾರ್ಯಕ್ರಮವು ಗಂಗಾಧರ ಬಡಾವಣೆ, 2ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರಿನಲ್ಲಿ ನಡೆಯಲಿದೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top