ಬೆಂಗಳೂರು : ಸುಶ್ರಾವ್ಯ ಅಕಾಡೆಮಿ ಫಾರ್ ಮ್ಯೂಸಿಕ್ ಸಂಸ್ಥೆಯ ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ ಡಿಸೆಂಬರ್ 17, ಭಾನುವಾರ ಮಧ್ಯಾಹ್ನ 3-00 ಗಂಟೆಗೆ ಗಿರಿನಗರದ ಎಂಟನೇ ಅಡ್ಡರಸ್ತೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪಕ್ಕದಲ್ಲಿರುವ ಸಂಸ್ಕೃತ ಭಾರತಿ ಅಕ್ಷರಂ ಸಭಾಂಗಣದಲ್ಲಿ ಗಾನಕಲಾಭೂಷಣ ಡಾ|| ಆರ್.ಕೆ. ಪದ್ಮನಾಭ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮಗಳು : ವಾಣಿ ಮತ್ತು ಶಿಷ್ಯರಿಂದ ಪ್ರಾರ್ಥನೆ, ಸುಶ್ರಾವ್ಯ ಚಿಣ್ಣರಿಂದ ದೇವರನಾಮಗಳು, ಮುಖ್ಯ ಅತಿಥಿಗಳಾದ ಡಾ|| ವಾಣಿಶ್ರೀ (ಖ್ಯಾತ ಜೀವಶಾಸ್ತ್ರಜ್ಞೆ) ಇವರಿಂದ ಕಿರುನುಡಿ,
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ