ಬೆಂಗಳೂರು: ಪವಮಾನಪುರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಡಿಸೆಂಬರ್ 21, ಗುರುವಾರ ಸಂಜೆ 7-00 ಗಂಟೆಗೆ ವಿದುಷಿ ವಿಜಯಾ ಭಟ್ ಅವರ ನಿರ್ದೇಶನದಲ್ಲಿ ನಾದಸುಧಾ ಸಂಗೀತ ಕಲಾಮಂದಿರದ ಗಾಯಕಿಯರಾದ ವಾಣಿ ಜಗದೀಶ್, ಭಾರ್ಗವಿ, ಲತಾ ಸಂತೋಷ್ ಮತ್ತು ಕು|| ಮನಸ್ವಿ ಇವರುಗಳಿಂದ "ಹರಿದಾಸ ಮಂಜರಿ" ಕಾರ್ಯಕ್ರಮ ಏರ್ಪಡಿಸಿದೆ.
ವಾದ್ಯ ಸಹಕಾರ : ವಿ|| ಬ್ರಹ್ಮಚಾರಿ ಮಾಲೂರು (ಪಿಟೀಲು), ವಿ|| ಶಂಕರ್ ಹೊಸಕೋಟೆ (ಮೃದಂಗ). ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಒಂದನೇ ಮುಖ್ಯರಸ್ತೆ, ಪವಮಾನಪುರ, ಬೆಂಗಳೂರು-560062
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ