ಮಂಗಳೂರು: ಸಂಸ್ಕಾರ ಭಾರತಿಯ ದೀಪಾವಳಿ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಕೋಡಿಕ್ಕಲ್ನ ಸರಯೂ ಬಾಲಯು ಕ್ಷವೃಂದದ ಕಲಾವಿದರಿಂದ ಮಹರ್ಷಿ ವಾಲ್ಮೀಕಿ ಎಂಬ ಯಕ್ಷಗಾನ ಕಥಾನಕದ ಪ್ರದರ್ಶನವು ಮಂಗಳೂರು ನಗರದ ಬಾಲಂಭಟ್ ಮನೆತನದ ಸಭಾಭವನದಲ್ಲಿ ನಡೆಯಿತು.
ಲಕ್ಷ್ಮೀನಾರಾಯಣ ಹೊಳ್ಳ, ಸ್ಕಂದ ಕೊನ್ನಾರ್, ಅಂಬಾತನಯ ಅರ್ನಾಡಿ, ಅನಂತಕೃಷ್ಣ ಹೊಳ್ಳ ಹಿಮ್ಮೇಳದಲ್ಲಿದ್ದರು. ದಯಾನಂದ ಜಿ. ಕತ್ತಲ್ಸಾರ್, ವರ್ಕಾಡಿ ರವಿ ಅಲೆವೂರಾಯ, ವಿಜಯಲಕ್ಷ್ಮೀ ಎಲ್.ಎನ್. ಅಕ್ಷಯ ಸುವರ್ಣ : ಉಜಿರೆ ವೀಣಾ. ಕೆ.. ಇನ್ನಿತರರು ಉಪಸ್ಥಿತರಿದ್ದರು.
ಸಂಸ್ಕಾರ ಭಾರತಿಯ ಪದಾಧಿಕಾರಿಗಳಾದ ಶ್ರೀಪತಿ, ಬೆಂಗಳೂರು, ಚಂದ್ರಶೇಖರ ಶೆಟ್ಟಿ, ಪುರುಷೋತ್ತಮ ಭಂಡಾರಿ, ಮಾಧವ ಭಂಡಾರಿ, ಗಣೇಶ್ ಬೋಳ್ಳರು. ನಾಗರಾಜ ಶೆಟ್ಟಿ ಧನಪಾಲ ಶೆಟ್ಟಿಗಾರ್, ರಘುವೀರ ಗಟ್ಟಿ ಮತ್ತು ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ