ಬೆಂಗಳೂರು: ಶೇಷಾದ್ರಿಪುರದ ಪ್ಲಾಟ್ ಫಾರಂ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಅಧಿಕ ಮಾಸದ ಪ್ರಯುಕ್ತ ಜುಲೈ 25 ರಿಂದ ಆಗಸ್ಟ್ 16ರ ವರೆಗೆ ಪ್ರತಿದಿನ ಸಂಜೆ 6 ರಿಂದ 7 ಗಂಟೆಯವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾಮೃತ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ :
ಜುಲೈ 25 : ಶ್ರೀ ವಿಜಯ ವಿಠಲ ಭಜನಾ ಮಂಡಳಿ, ಸುಧೀಂದ್ರನಗರ, ಜುಲೈ 26 : ಶ್ರೀ ವಾಗ್ದೇವಿ ಭಜನಾ ಮಂಡಳಿ, ಚಾಮರಾಜಪೇಟೆ
ಜುಲೈ 27 : ಶ್ರೀ ಲಕ್ಷ್ಮೀ ವೆಂಕಟೇಶ್ವರ ಭಜನಾ ಮಂಡಳಿ, ಮತ್ತಿಕೆರೆ
ಜುಲೈ 28 : ಸ್ತುತಿ ವಾಹಿನಿ ಭಜನಾ ಮಂಡಳಿ, ಮಲ್ಲೇಶ್ವರಂ
ಜುಲೈ 29 : ಮಂಜುಳವಾಣಿ ಯುವತಿ ಭಜನಾ ಮಂಡಳಿ, ಶ್ರೀನಗರ
ಜುಲೈ 30 : ಆನಂದ ಭಜನಾ ಮಂಡಳಿ, ವಿಜಯನಗರ
ಜುಲೈ 31 : ಶ್ರೀ ಶ್ರೀಪಾದರಾಜ ಭಜನಾ ಮಂಡಳಿ, ವಿಜಯನಗರ
ಆಗಸ್ಟ್ 1 : ಶ್ರೀ ಹರಿಪ್ರಿಯ ಭಜನಾ ಮಂಡಳಿ, ಜೆ. ಪಿ. ನಗರ
ಆಗಸ್ಟ್ 2 : ಪವಿತ್ರ ಗಾನ ವೃಂದ, ವಿಜಯನಗರ
ಆಗಸ್ಟ್ 3 : ಅಲಕನಂದ ಭಜನಾ ಮಂಡಳಿ, ರಾಜರಾಜೇಶ್ವರಿನಗರ
ಆಗಸ್ಟ್ 4 : ಜಾನ್ಹವಿ ಭಜನಾ ಮಂಡಳಿ, ಸುಬ್ರಮಣ್ಯನಗರ
ಆಗಸ್ಟ್ 5 : ಹೆಚ್.ವಿ.ಜಿ. ಭಜನಾ ಮಂಡಳಿ, ಇಸ್ರೋ ಬಡಾವಣೆ
ಆಗಸ್ಟ್ 6 : ಶ್ರೀ ವರದೇಂದ್ರ ಭಜನಾ ಮಂಡಳಿ, ವಿಜಯನಗರ
ಆಗಸ್ಟ್ 7 : ಶ್ರೀರಾಮ ರಾಘವೇಂದ್ರ ಭಜನಾ ಮಂಡಳಿ, ಎನ್.ಆರ್. ಕಾಲೋನಿ
ಆಗಸ್ಟ್ 8 : ಸ್ವರಗಾನ ಭಜನಾ ಮಂಡಳಿ, ಪ್ರಶಾಂತನಗರ
ಆಗಸ್ಟ್ 9 : ಶ್ರೀಕಾಂತ ಭಜನಾ ಮಂಡಳಿ, ವಿಜಯನಗರ
ಆಗಸ್ಟ್ 10 : ದಶಪ್ರಮತಿ ಭಜನಾ ಮಂಡಳಿ, ವಿದ್ಯಾರಣ್ಯಪುರ
ಆಗಸ್ಟ್ 11 : ಅಲಕನಂದ ಭಜನಾ ಮಂಡಳಿ, ಬಸವೇಶ್ವರನಗರ
ಆಗಸ್ಟ್ 12 : ಶ್ರೀ ಹನುಮಾನ್ ಕೀ ಜೈ ಭಜನಾ ಮಂಡಳಿ, ಯಲಹಂಕ
ಆಗಸ್ಟ್ 13 : ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿ, ಅಮರಜ್ಯೋತಿನಗರ
ಆಗಸ್ಟ್ 14 : ಶ್ರೀ ಭಾರತಿ ಭಜನಾ ಮಂಡಳಿ, ನಾಗರಬಾವಿ
ಆಗಸ್ಟ್ 15 : ಶ್ರೀರಂಗಂ ಭಜನಾ ಮಂಡಳಿ, ಮಲ್ಲೇಶ್ವರಂ
ಆಗಸ್ಟ್ 16 : ಸದ್ಭಾವನಾ ಭಜನಾ ಮಂಡಳಿ, ಮಹಾಲಕ್ಷ್ಮಿ ಬಡಾವಣೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ