ವ್ಯಾಸ ಸಾಹಿತ್ಯದೊಂದಿಗೆ ದಾಸಸಾಹಿತ್ಯವನ್ನೂ ಮೇಳೈಸಿ ಭಾಗವತ ಸಂದೇಶಗಳನ್ನು ಭಕ್ತರಿಗೆ ನೀಡಿದರು. ಗಾಯನದಲ್ಲಿ ಪ್ರಾದೇಶ ಆಚಾರ್ಯ , ಪಿಟೀಲಿನಲ್ಲಿ ಹೊಸಹಳ್ಳಿ ರಘುರಾಮ್ ಹಾಗೂ ಮೃದಂಗದಲ್ಲಿ ಅನಿರುದ್ಧ ಭಟ್ ಜೊತೆಗಿದ್ದರು. ಮಂಗಲದ ಕೊನೆಯಲ್ಲಿ ಭಾಗವತ ಗ್ರಂಥವನ್ನು ಮೆರವಣಿಗೆಯ ಮೂಲಕ ಗಂಗಾ ತೀರಕ್ಕೆ ತಂದು ಅವಭೃತ ಸ್ನಾನ ಆಚರಿಸಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ