ಏ. 27 ರಂದು ಹರಿಭಜನೆ - ದಾಸವಾಣಿ

Upayuktha
0

ಬೆಂಗಳೂರು: ಪವಮಾನಪುರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಏಪ್ರಿಲ್ 27, ಗುರುವಾರ ಸಂಜೆ 5-30ಕ್ಕೆ ಇಸ್ರೋ ಬಡಾವಣೆಯ ಹೆಚ್.ವಿ.ಜಿ. ಭಜನಾ ಮಂಡಳಿಯ ಸದಸ್ಯರಿಂದ "ಹರಿಭಜನೆ" ನಂತರ ಶ್ರೀಮತಿ ರೂಪಾ ಪ್ರಭಂಜನ ರವರಿಂದ "ದಾಸವಾಣಿ". ಶ್ರೀ ಬಿ.ಆರ್. ಪ್ರಕಾಶ್ (ಕೀ-ಬೋಡ್೯), ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ). 


ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 1ನೇ ಮುಖ್ಯರಸ್ತೆ, ಪವಮಾನಪುರ, ಬೆಂಗಳೂರು.

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top