ಬೆಂಗಳೂರು: ಬಸವೇಶ್ವರನಗರ ಶ್ರೀ ವಾಣಿ ವಿದ್ಯಾ ಕೇಂದ್ರದ ವತಿಯಿಂದ ಶ್ರೀ ರಾಮನವಮಿ ಸಂಗೀತೋತ್ಸವದ ಪ್ರಯುಕ್ತ ಏಪ್ರಿಲ್ 5, ಬುಧವಾರ ಸಂಜೆ 5-30ಕ್ಕೆ ಕು|| ಅನ್ವಿತಾ ಸಾವಿತ್ರಿ ಇವರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ" ಕಾರ್ಯಕ್ರಮ ಏರ್ಪಡಿಸಿದೆ.
ವಾದ್ಯ ಸಹಕಾರ : ವಿ|| ಎಸ್. ಶಶಿಧರ್ (ಪಿಟೀಲು), ವಿ|| ಲೋಕಪ್ರಿಯ ಜಿ. (ಮೃದಂಗ)
ಸ್ಥಳ : ಶ್ರೀ ವಾಣಿ ವಿದ್ಯಾ ಕೇಂದ್ರದ ಆವರಣ, ಬಸವೇಶ್ವರನಗರ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ