ಮುಂಬಯಿ: ಎಲ್ಲಾ ಬ್ಯಾಂಕ್ಗಳು ಮತ್ತು ಎಟಿಎಂ ಸೆಂಟರ್ಗಳಲ್ಲಿ ಯುಪಿಐ ಅನ್ನು ಬಳಸುವ ಮೂಲಕ ಕಾರ್ಡ್-ರಹಿತ ನಗದು ಲಭ್ಯವಾಗುವಂತೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಸ್ತಾಪಿಸಿದೆ.
ಹಣಕಾಸು ನೀತಿಯನ್ನು ಪ್ರಕಟಿಸುವ ವೇಳೆ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಈ ಹೇಳಿಕೆ ನೀಡಿದ್ದಾರೆ.
ಮುಂಬಯಿ: ಎಲ್ಲಾ ಬ್ಯಾಂಕ್ಗಳು ಮತ್ತು ಎಟಿಎಂ ಸೆಂಟರ್ಗಳಲ್ಲಿ ಯುಪಿಐ ಅನ್ನು ಬಳಸುವ ಮೂಲಕ ಕಾರ್ಡ್-ರಹಿತ ನಗದು ಲಭ್ಯವಾಗುವಂತೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಸ್ತಾಪಿಸಿದೆ.
ಹಣಕಾಸು ನೀತಿಯನ್ನು ಪ್ರಕಟಿಸುವ ವೇಳೆ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಈ ಹೇಳಿಕೆ ನೀಡಿದ್ದಾರೆ.
ಉಪಯುಕ್ತ ನ್ಯೂಸ್- ಪಾಸಿಟಿವ್ ನ್ಯೂಸ್; ಭರವಸೆಯ ನಾಳೆಗಳು ಎಂಬ ಧ್ಯೇಯವಾಕ್ಯದೊಂದಿಗೆ ಮಂಗಳೂರಿನಿಂದ ಪ್ರಕಟವಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ 45 ಲಕ್ಷಕ್ಕೂ ಅಧಿಕ ಓದುಗರನ್ನು ತಲುಪಿದ್ದು, ಈ ಡಿಜಿಟಲ್ ಮಾಧ್ಯಮ ಬಳಗದಿಂದ ಆರು ವೆಬ್ ಸುದ್ದಿವಾಹಿನಿಗಳು ಪ್ರಕಟವಾಗುತ್ತಿವೆ. ಉಪಯುಕ್ತ.ಕಾಂ, ಲೋಕಲ್.ಉಪಯುಕ್ತ.ಕಾಂ, ಪಾಡ್ಕಾಸ್ಟ್.ಉಪಯುಕ್ತ.ಕಾಂ, ಇಂಗ್ಲಿಷ್.ಉಪಯುಕ್ತ.ಕಾಂ, ಇಂಡಿಯಾ.ಉಪಯುಕ್ತ.ಕಾಂ ಹಾಗೂ ಇಪೇಪರ್.ಉಪಯುಕ್ತ.ಕಾಂ ಮೂಲಕ ವೈವಿಧ್ಯಮಯ ಹೂರಣಗಳೊಂದಿಗೆ ಓದುಗರನ್ನು ತಲುಪುತ್ತಿವೆ.