ಕಹಿಯಾದರೂ ಸತ್ಯ- ಪ್ರಕೃತಿಯ ಈ ಮೂರು ನಿಯಮಗಳು

Upayuktha
0


1. ಪ್ರಕೃತಿಯ ಮೊದಲ ನಿಯಮ:

ಹೇಗೆ ಗದ್ದೆಯಲ್ಲಿ ಬೀಜ ಹಾಕಿಲ್ಲವೆಂದರೆ ಅಲ್ಲಿ ಹುಲ್ಲು ಕಡ್ಡಿ ಬೆಳೆಯುತ್ತದೆಯೋ ಹಾಗೆ ಬುದ್ದಿಯಲ್ಲಿ ಸಕಾರಾತ್ಮಕ ವಿಚಾರಗಳು ತುಂಬಿಲ್ಲವೆಂದರೆ ನಕಾರಾತ್ಮಕ ವಿಚಾರಗಳು ಆ ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ.


2. ಪ್ರಕೃತಿಯ ಎರಡನೇ ನಿಯಮ:

ಯಾರ ಬಳಿ ಏನಿರುತ್ತದೆಯೋ ಅದನ್ನೇ ಇತರರಿಗೆ ನೀಡುತ್ತಾರೆ.

ಸುಖೀ ಸುಖವನ್ನು ಹಂಚುತ್ತಾನೆ.

ದುಃಖೀ ದುಃಖವನ್ನು ಹಂಚುತ್ತಾನೆ. 

ಜ್ಞಾನಿ ಜ್ಞಾನವನ್ನು ಹಂಚುತ್ತಾನೆ.

ಭ್ರಮಿತ ಭ್ರಮೆಯನ್ನು ಹಂಚುತ್ತಾನೆ. 

ಭಯಭೀತ ಭಯವನ್ನು ಹಂಚುತ್ತಾನೆ.


3. ಪ್ರಕೃತಿಯ ಮೂರನೇ ನಿಯಮ:  

ಜೀವನದಿಂದ ಏನೆಲ್ಲಾ ಸಿಕ್ಕಿದೆಯೋ ಅದನ್ನು ಜೀರ್ಣಿಸಿಕೊಳ್ಳಲು ಕಲಿಯಬೇಕು. ಏಕೆಂದರೆ

ಭೋಜನ ಜೀರ್ಣವಾಗದೇ ಇದ್ದರೆ ರೋಗ ಹೆಚ್ಚುತ್ತದೆ!

ಪ್ರಶಂಸೆ ಜೀರ್ಣವಾಗದ್ದಿದ್ದರೆ ಅಹಂಕಾರ ಹೆಚ್ಚುತ್ತದೆ.

ನಿಂದನೆ ಜೀರ್ಣವಾಗದ್ದಿದ್ದರೆ ಶತ್ರುತ್ವ ಹೆಚ್ಚುತ್ತದೆ.

ದುಃಖ ಜೀರ್ಣವಾಗದ್ದಿದ್ದರೆ ನಿರಾಸೆ ಹೆಚ್ಚುತ್ತದೆ.


ಮಾತು ಬಹಳ ಕಹಿ ಇದೆ; ಆದರೆ ಸತ್ಯವಾಗಿದೆ ಅಲ್ಲವೇ?


(ವಾಟ್ಸಪ್‌ನಲ್ಲಿ ಬಂದಿದ್ದು- ಮೂಲ ಲೇಖಕರಿಗೆ ಕೃತಜ್ಞತೆಗಳು)




(ಉಪಯುಕ್ತ ನ್ಯೂಸ್)


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top