ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರ 37ನೇ ಚಾತುರ್ಮಾಸ್ಯ ಚೆನ್ನೈನಲ್ಲಿ ಪ್ರಾರಂಭ

Upayuktha
0

ಉಡುಪಿ: ಶ್ರೀ ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಮ್ಮ 37ನೇ ಚಾತುರ್ಮಾಸ್ಯ ವ್ರತವನ್ನು ಚೆನ್ನೈ ಟಿ ನಗರದಲ್ಲಿರುವ ಶ್ರೀಮಠದ ಶಾಖೆಯಲ್ಲಿ ಗುರುವಾರ ಸಂಕಲ್ಪಿಸಿದರು. 


ಜಯತೀರ್ಥರ ಸಂಸ್ಮರಣೋತ್ಸವ: ಗುರುವಾರದಂದು ಪ್ರಾತಃಸ್ಮರಣೀಯರಾದ ಶ್ರೀ ಮನ್ನ್ಯಾಯಸುಧಾ ಗ್ರಂಥಕರ್ತೃಗಳೂ ಆಗಿರುವ ಶ್ರೀ ಜಯತೀರ್ಥರ ಆರಾಧನೆಯ ಅಂಗವಾಗಿ ಶ್ರೀಗಳು ಜಯತೀರ್ಥ ವಿರಚಿತ ಗ್ರಂಥಗಳು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಂಗಳಾರತಿ ಬೆಳಗಿ ಸಂದೇಶ ನೀಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top